ಯಲಹಂಕ ಆರ್.ಟಿ.ಓ.ಬೈಪಾಸ್ ರಸ್ತೆ ಅಗಲೀಕರಣ ಮತ್ತು ಡಾಂಬರೀಕರಣ.. ಯಲಹಂಕದ ಜನಪ್ರಿಯ ಶಾಸಕ ಎಸ್.ಆರ್.ವಿಶ್ವನಾಥ್ ರಿಂದ ಚಾಲನೆ..!!
ಮಾದರಿ ಕ್ಷೇತ್ರವಾಗುವತ್ತ ದಾಪುಗಾಲಿಡುತ್ತಿರುವ ಯಲಹಂಕ..!!
ರಾಜ್ಯ ರಾಜಧಾನಿ ಬೆಂಗಳೂರಿನ ಯಲಹಂಕ ವಿಧಾನ ಸಭಾ ಕ್ಷೇತ್ರ ಮಾದರಿ ಕ್ಷೇತ್ರವಾಗುವತ್ತ ಹೆಜ್ಜೆ ಇಡುತ್ತಿದೆ.. ಜನಪ್ರಿಯ ಶಾಸಕರು ಆಧುನಿಕ ಯಲಹಂಕದ ನವನಿರ್ಮಾಪಕ ಎಂದೇ ಯಲಹಂಕ ಶಾಸಕ ಎಸ್.ಆರ್.ವಿಶ್ವನಾಥ್ ಚಿರಪರಿಚಿತ.. ತಮ್ಮ ಹದಿನೈದು ವರ್ಷಗಳ ಶಾಸಕರ ಕಾಲಾವಧಿಯಲ್ಲಿ ಯಲಹಂಕ ವಿಧಾನಸಭಾ ಕ್ಷೇತ್ರಕ್ಕೆ ಸಾವಿರಾರು ಕೋಟಿ ಅನುಧಾನ ತಂದು ಹಾಕಿದ್ದಾರೆ.. ರಸ್ತೆ, ಒಳಚರಂಡಿ, ಕುಡಿಯುವ ನೀರು, ಸಾರಿಗೆ, ಶಿಕ್ಷಣ, ಅರೋಗ್ಯ ಹೀಗೆ ಎಲ್ಲಾ ಕ್ಷೇತ್ರಗಳಲ್ಲು ಅಭಿವೃದ್ಧಿ ಹೊಂದುತ್ತಿದೆ.. ಯಲಹಂಕದ ಆರ್.ಟಿ.ಓ.ಕಚೇರಿ ಇರುವ ಸಿಂಗನಾಯಕನಹಳ್ಳಿ ಬೈಪಾಸ್
ಯುವಕನ ಮೆದುಳು ನಿಶ್ಕ್ರಿಯ, ಅಂಗಾಂಗ ದಾನಕ್ಕೆ ಮುಂದಾದ ಕುಟುಂಬಸ್ಥರು......
ಇದೇ ವೇಳೆ ಯಲಹಂಕ ತಾಲ್ಲೂಕು ಬಿಜೆಪಿ ನಾಯಕರು, ಸಿಂಗನಾಯಕನಹಳ್ಳಿ ಗ್ರಾಮಪಂಚಾಯ್ತಿ ಅಧ್ಯಕ್ಷರಾದ ಅಮರಾವತಮ್ಮ, ಉಪಾಧ್ಯಕ್ಷರಾದ ಸಿಂಗನಾಯಕನಹಳ್ಳಿ ಪ್ರಶಾಂತ್ ರೆಡ್ಡಿರವರು ಮತ್ತು ಸಿಂಗನಾಯಕನಹಳ್ಳಿ ಗ್ರಾ.ಪಂ ಸದಸ್ಯರುಗಳು ಉಪಸ್ಥಿತರಿದ್ದರು.. ಇನ್ನು ಸಿಂಗನಾಯಕನಹಳ್ಳಿ ಪಿ.ಡಿ.ಓ ಮತ್ತು ಪಂಚಾಯ್ತಿ ಸಿಬ್ಬಂದಿ ಸೇರಿ ರಸ್ತೆ ಕಾಮಗಾರಿಯ ಕಾಂಟ್ರಾಕ್ಟರ್ ಸೇರಿದಂತೆ ಸಿಂಗನಾಯಕನಹಳ್ಳಿ ಗ್ರಾ.ಪಂ.ವ್ಯಾಪ್ತಿಯ ನೂರಾರು ಜನ ಉಪಸ್ಥಿತರಿದ್ದರು..
Comments